ಮಾನವಿ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ರಹೀಮ್ ಖಾನ್, ಶರಣಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರು, ಭಾಗಿಯಾಗಲಿದ್ದಾರೆ.
೧೬೭ ಮಿಟ್ಟಿ ಮಲ್ಕಾಪುರ, ಬೈಪಾಸ್ ಶಕ್ತಿನಗರದ ತಲುಪಲಿದೆ. ಹುನಗುಂದ, ೬ ತಿಂಗಳಲ್ಲಿ ರಾಯಚೂರು ಸುತ್ತಲು ಆರಂಭವಾಗಲಿದೆ. ರಾಯಚೂರಿನಿಂದ ೭ ಮೇಲ್ ವರೆಗೆ ರಸ್ತೆ ನಿರ್ಮಾಣವಾಗಲಿದೆ. ೩೫ ಕೋಟಿ ವೆಚ್ಚ.
ಏರ್ಪೋರ್ಟ್, ಆಡಳಿತಾತ್ಮಕವಾಗಿ ಅನುಕೂಲವಾಗಿದೆ. ಬೊಮ್ಮನದೊಡ್ಡಿ ಏತ ನೀರಾವರಿ ಯೋಜನೆ ಆಂದಾಜು ೪೦೦ ಕೋಟಿ ವೆಚ್ಚ ರೆಡಿಯಾಗಿದೆ. ೨೮ ಹಳ್ಳಿಗಳು ಅನುಕೂಲ ವಾಗಲಿದೆ.
ರಾಜಕೀಯ
ಬಿಜೆಪಿಯವರಿಗೆ ಕೆಲಸವಿಲ್ಲ. ಜನಾರ್ಶಿವಾದ ಪಡೆದ ಸರ್ಕಾರವನ್ನು ಅಭ್ರದಗೊಳಿಸಲು ಕೆಲಸ ಬಿಟ್ಟು ಬೇರೆ ಇನ್ನು ಇಲ್ಲ.
ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ೧೪ ಶಾಸಕರು ಸಂಪರ್ಕಿಸಿ ನೂರಾರು ಕೋಟಿ ನೀಡುವುದಾಗಿ ಮಾಡುವುದು. ಇಡಿ, ಸಿಬಿಐ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಮೇಲೆ ಅದೆ ರೀತಿ ಮಾಡಿದ್ರು, ಸ್ವತ ಬಲದಿಂದ ದಕ್ಷಿಕೊಂಡಿದ್ದಾರೆ.






